” ಬದುಕಿಗೆ ದೊರಕಿದ ಸೂಕ್ತ ಮಾರ್ಗದರ್ಶನ ಶ್ರೀಗುರುಸೇವೆ ” : ರಾಜರಾಜೇಶ್ವರಿ ಎಸ್ ಭಟ್, ಸುಳ್ಯ
” ಹಿರಿಯ ಗುರುಗಳ ಕಾಲದಿಂದಲೇ ನನ್ನ ತವರುಮನೆಯವರು ಗುರು ಭಕ್ತರು, ನನಗೆ ರಾಜರಾಜೇಶ್ವರಿ ಎಂಬ ಹೆಸರಿಡಲು ಸೂಚಿಸಿದವರು ಹಿರಿಯ ಗುರುಗಳು. ಎಳವೆಯಿಂದಲೇ ತವರಿನಲ್ಲಿ ದೊರಕಿದ ಮಾರ್ಗದರ್ಶನದ ಫಲವಾಗಿ ನನಗೆ ಶ್ರೀಗುರು ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು, ಗೋವುಗಳೆಂದರೆ ತುಂಬಾ ಪ್ರೀತಿ, ಪೇಟೆಯಲ್ಲಿ ಹಸುಗಳನ್ನು ಸಾಕುವುದು ಸುಲಭವಲ್ಲ, ಈಗ ಶ್ರೀಗುರುಸೇವೆ ಹಾಗೂ ಗೋಮಾತೆಯ ಸೇವೆ ಮಾಡುವ ಅವಕಾಶ ದೊರಕಿದ್ದು ಪೂರ್ವ ಜನ್ಮದ ಸುಕೃತ ” ಎಂದು ನುಡಿಯುವವರು ಕಡೆಂಗೋಡ್ಲು ಮೂಲದ ಪ್ರಸ್ತುತ ಮುಳ್ಳೇರಿಯ ಮಂಡಲದ ಸುಳ್ಯ ನಿವಾಸಿಗಳಾಗಿರುವ ಫ್ರೊ. […]
Continue Reading