” ಸಮರ್ಪಣಾ ಭಾವದ ಸೇವೆಯಿಂದ ಮನಸ್ಸಿಗೆ ನೆಮ್ಮದಿ ” ಸರಸ್ವತಿ ಪ್ರಭಾಕರ ಹೆಗಡೆ, ಸಾಗರ
” ಸಾವಿರದ ಸುರಭಿ ಯೋಜನೆಯಲ್ಲಿ ಗೋಮಾತೆಯ ಸೇವೆ ಮಾಡುವ ಮಾತೆಯರಿಗೆ ಸಹಕಾರ ನೀಡುತ್ತಾ ಸುರಭಿ ಸೇವಿಕೆಯಾಗಿ ಸೇವೆ ಮಾಡಿದೆ. ಮಾತೃತ್ವಮ್ ನ ಮಾಸದ ಮಾತೆಯರಿಗೂ ಸಹಕಾರ ನೀಡಿದೆ. ನಮ್ಮ ವಲಯ ಕೋಶಾಧ್ಯಕ್ಷೆ ರುಕ್ಮಾವತಿ ರಾಮಚಂದ್ರ ಅವರು ‘ ನೀನೇ ಮಾಸದ ಮಾತೆಯಾಗು ‘ ಎಂದು ಪ್ರೋತ್ಸಾಹ ನೀಡಿದರು. ಅವರ ಮಾರ್ಗದರ್ಶನದ ಮೂಲಕ ನಾನೂ ಮಾಸದ ಮಾತೆಯಾಗಿ ಸೇವೆ ಮಾಡಲು ನಿರ್ಧರಿಸಿದೆ. ” ಎನ್ನುವವರು ಸಾಗರ ಮಂಡಲದ ಪೂರ್ವ ವಲಯದ ‘ ಅರುಣೋದಯ’ ಅಗ್ರಹಾರದ ನಿವಾಸಿಗಳಾಗಿರುವ ಪ್ರಭಾಕರ […]
Continue Reading